Friday, May 16, 2025
Homeಉಡುಪಿಎ.27: ಶ್ರೀ ಕ್ಷೇತ್ರದ ನಾಗದೇವರ ವಾರ್ಷಿಕ ತನು ತಂಬಿಲ, ಪರಿವಾರ ದೈವಗಳ ವಾರ್ಷಿಕ ಸೇವೆ ಮತ್ತು...

ಎ.27: ಶ್ರೀ ಕ್ಷೇತ್ರದ ನಾಗದೇವರ ವಾರ್ಷಿಕ ತನು ತಂಬಿಲ, ಪರಿವಾರ ದೈವಗಳ ವಾರ್ಷಿಕ ಸೇವೆ ಮತ್ತು ಸಭಾ ಭವನ ಉದ್ಘಾಟನೆ

ಉಡುಪಿ : ಶ್ರೀ ನಾಗಬ್ರಹ್ಮ ಅಮೀನ್ ಮೂಲಸ್ಥಾನ ಟ್ರಸ್ಟ್ (ರಿ.) ವತಿಯಿಂದ ಶ್ರೀ ಕ್ಷೇತ್ರದಲ್ಲಿ ನಾಗದೇವರ ವಾರ್ಷಿಕ ತನು ತಂಬಿಲ ,ಆಶ್ಲೇಷ ಪೂಜೆ, ತುಲಾಭಾರ, ನಾಗದರ್ಶನ ಮತ್ತು ಪರಿವಾರ ದೈವಗಳ ವಾರ್ಷಿಕ ಸೇವೆ ಹಾಗೂ ಸಭಾ ಭವನ ಉದ್ಘಾಟನಾ ಸಮಾರಂಭವು 27-04-2024 ನೇ ಶನಿವಾರ ದಿಂದ 29-04-2024 ನೇ ಸೋಮವಾರ ದ ತನಕ ನಡೆಯಲಿದೆ.

27-04-2024 ಶನಿವಾರ ಸಂಜೆ ಗಂಟೆ 5 ರಿಂದ ವಾಸ್ತು ಪೂಜೆ,ವಾಸ್ತು ಹೋಮ, ವಿಶ್ವಕರ್ಮ ಪೂಜೆ, ಪುನ್ಯಾಹವಾಚನ ,ಸಪ್ತ ಶುದ್ದಿ, ದಿಕ್ಷಲ ಬಲಿ ಪೂಜೆ, 2-04-2024 ಬೆಳಿಗ್ಗೆ ಗಂಟೆ 8.30 ರಿಂದ ಝೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ಕುಮಾರಿ ಸಮೃದ್ದಿ ಕುಂದಾಪುರ ಇವರಿಂದ ಯಕ್ಷ ನೃತ್ಯ ,ನಂತರ ಸಾಮೂಹಿಕ ಆಶ್ಲೇಷ ಪೂಜೆ, ತುಲಾಭಾರ ಸೇವೆ , ತಂಬಿಲ ಸೇವೆ, ನಂತರ ಅನ್ನಸಂತರ್ಪಣೆ ನಡೆಯಲಿದೆ. 29-04-2024 ಬೆಳಿಗ್ಗೆ ತನು ತಂಬಿಲ ಸೇವೆ, ನಾಗ ದರ್ಶನ ,ಮಹಾ ಪೂಜೆ,ಪಲ್ಲ ಪೂಜೆ, ಮಹಾ ಅನ್ನಸಂತರ್ಪಣೆ ನಡೆಯುತ್ತದೆ. 28-04-2024 ರಂದು ಬೆಳಿಗ್ಗೆ 9.30 ಗೆ ಸಭಾ ಭವನ ದ ಉದ್ಘಾಟನೆ ಮತ್ತು ಸಭಾ ಕಾರ್ಯಕ್ರಮಗಳು ನಡೆಯಲಿದೆ.

RELATED ARTICLES
- Advertisment -
Google search engine

Most Popular