ಉಡುಪಿ: ವಿಶ್ವದ ನಂಬರ್ ಒನ್ ಪೆಂಡ್ಯುಲಂ ಶಾಸ್ತ್ರಜ್ಞ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಏ.28 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಆಯ, ವಾಸ್ತು, ಜ್ಯೋತಿಷ್ಯ ಸಾಧಕರಿಗೆ ಹಾಗೂ ಸಿವಿಲ್ ಇಂಜಿನಿಯರ್ , ಪೆಂಡ್ಯುಲಮ್ ಸಾಧಕರಿಗೆ ,ಸಿವಿಲ್ ಕಾಂಟ್ರಾಕ್ಟ್ರರ್ ಗೆ ಉಚಿತ ಆಯ – ವಾಸ್ತು ಕಾರ್ಯಗಾರವು ನಡೆಯಲಿದೆ.