Friday, May 23, 2025
Homeರಾಜ್ಯರವಿ ಕಟಪಾಡಿ ಮತ್ತು ಈಶ್ವರ ಮಲ್ಪೆ ಅವರಿಗೆ ಅಯೋಧ್ಯೆಯಲ್ಲಿ ಅಭಿನಂದನಾ ಕಾರ್ಯಕ್ರಮ

ರವಿ ಕಟಪಾಡಿ ಮತ್ತು ಈಶ್ವರ ಮಲ್ಪೆ ಅವರಿಗೆ ಅಯೋಧ್ಯೆಯಲ್ಲಿ ಅಭಿನಂದನಾ ಕಾರ್ಯಕ್ರಮ

ಉಡುಪಿಯಲ್ಲಿ ಹಲವಾರು ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ರವಿ ಕಟಪಾಡಿ ಮತ್ತು ಈಶ್ವರ್ ಮಲ್ಪೆ ಅವರನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು‌ ಪ್ರಭು ಶ್ರೀರಾಮಚಂದ್ರನ ಜನ್ಮ ಭೂಮಿ ಅಯೋಧ್ಯೆಗೆ ಆಮಂತ್ರಿಸಿ ಅಯೋಧ್ಯೆ ಶ್ರೀ ರಾಮ ದೇವರ ತೊಟ್ಟಿಲು ಉತ್ಸವದಲ್ಲಿ ಅಭಿನಂದಿಸಿ ಅನುಗ್ರಹ ಪ್ರಸಾದ ನೀಡಿದರು.

RELATED ARTICLES
- Advertisment -
Google search engine

Most Popular