Friday, May 16, 2025
Homeಕಾರ್ಕಳತಾಯಿಯ ಹೆಸರಿನಲ್ಲಿ ಗಿಡ ʻಏಕ್‌ ಪೇಡ್‌ ಮಾ ಕೆ ನಾಮ್‌ʼ

ತಾಯಿಯ ಹೆಸರಿನಲ್ಲಿ ಗಿಡ ʻಏಕ್‌ ಪೇಡ್‌ ಮಾ ಕೆ ನಾಮ್‌ʼ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯಸ್ಮರಣೆಯ ಅಂಗವಾಗಿ ʻಏಕ್‌ ಪೇಡ್‌ ಮಾ ಕೆ ನಾಮ್‌ʼ ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನದ ರಾಜ್ಯದಾದ್ಯಂತ ನಡೆಯಿತು.

ಇದರ ಅಂಗವಾಗಿ ಸಕಲ ಜೀವಜಂತುಗಳ ಸಲಹುವ ಭೂಮಿ ತಾಯಿಯನ್ನು ಸಂರಕ್ಷಿಸುವ ನಮ್ಮ ಕರ್ತವ್ಯ ನಿಭಾಯಿಸೋಣ ಎಂಬ ಆಶಯದೊಂದಿಗೆ ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ರವರು ತಮ್ಮ ಮನೆಯಲ್ಲಿ ಅವರ ಮಾತೃಶ್ರೀ ಅವರೊಂದಿಗೆ ಸಸಿ ನೆಟ್ಟರು.

RELATED ARTICLES
- Advertisment -
Google search engine

Most Popular