ಮೂಡುಬಿದಿರೆ: ಟಿವಿ 9ರ ನಿರೂಪಕಿ ಶುಭ ಶ್ರೀ ಜೈನ್ ಬೆಳುವಾಯಿ 09.07.2024ರಂದು ತಮ್ಮ ಹೆತ್ತವರಾದ ಹೇಮಲತಾ ಭುಜಬಲಿ ಮಾವ ಪ್ರಕಾಶ್ ಅವರೊಂದಿಗೆ ಶ್ರೀ ಜೈನ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪೂಜೆ ಸಲ್ಲಿಸಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಭೇಟಿ ಮಾಡಿ ಅನುಗ್ರಹ ಆಶೀರ್ವಾದ ಪಡೆದರು.
ಜೈನ ಮಠಕ್ಕೆ ಭೇಟಿ ಸ್ವಾಮೀಜಿ ಆಶೀರ್ವಾದ ಪಡೆದ ನಿರೂಪಕಿ ಶುಭಶ್ರೀ ಜೈನ್
RELATED ARTICLES