ಬೆಳ್ತಂಗಡಿ ತಾಲೂಕಿನ ಸಾವ್ಯ ಗ್ರಾಮದಲ್ಲಿ ನಿವಾಸಿಗಳಾಗಿರುವ ಆಶಾ ಎಂಬವರ ಮಗನಾದ ರೋಹಿತ್ ಎಂಬವರಿಗೆ ಮೆದುಳಿನ ಗೆಡ್ಡೆ ಎಂಬ ಕಾಯಿಲೆ ಇದೆ ಎಂದು ಖಚಿತವಾಗಿದೆ. ಮೊದಲಿಗೆ ಪಾರ್ಶ್ವವಾಯುವಿಗೆ ತುತ್ತಾಗಿ ದೇಹದ ಬಲ ಭಾಗ ಸಂಪೂರ್ಣ ನಿಶ್ಚಲಗೊಂಡು ಆಸ್ಪತ್ರೆಗೆ ತೆರಳಿದಾಗ ಮೆದುಳಿನ ಗೆಡ್ಡೆ ಇರುವುದಾಗಿ ತಿಳಿದು ಬಂದಿದೆ ಸಂಬಂಧಿಕರ ಸಹಾಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ರೇಶನ್ ಕಾರ್ಡ್, ಆಧಾರ್ ಕಾರ್ಡ್ ಯಾವುದೂ ಇಲ್ಲದ ಕಾರಣ ಯಾವುದೇ ಉಚಿತ ಚಿಕಿತ್ಸೆಗಳು ದೊರೆಯುತ್ತಿಲ್ಲ. ಸಂಪೂರ್ಣ ಗುಣಮುಖರಾಗಲು 3ಲಕ್ಷ ದವರೆಗೆ ಖರ್ಚು ಇರುತ್ತದೆ ಮತ್ತು ಆ ವೆಚ್ಚವನ್ನು ಭರಿಸಲು ಅವರ ತಾಯಿಗೆ ಯಾವುದೇ ದಾರಿ ಕಾಣದೆ ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ ಇದ್ದಾರೆ. ಮನೆಯ ಜವಾಬ್ದಾರಿ ಹೊಂದಿದ್ದ ರೋಹಿತ್ ಈಗ ಈ ಸ್ಥಿತಿಯಲ್ಲಿ ಇರುವುದರಿಂದ ಆ ತಾಯಿಯ ಮುಂದಿನ ಜೀವನವೂ ಚಿಂತಾಜನಕವಾಗಿದೆ.
ಚಿತ್ರದಲ್ಲಿ ಇರುವ ಸ್ಕ್ಯಾನರ್ ಮೂಲಕ ಅವರ ಖಾತೆಗೆ ಹಣ ವರ್ಗಾವಣೆ ಮಾಡಬಹುದು ಮತ್ತು ಕೆಳಗೆ ನೀಡಲಾಗಿರುವ ಖಾತೆ ಸಂಖ್ಯೆಗೆ ವರ್ಗಾವಣೆ ಮಾಡಬಹುದು.
A/c No. :01712200118510
IFSC:CNRB0010171
BRANCH:NARAVI
NAME:SANDEEP
Phonepay:74115 66563.