Sunday, March 23, 2025
HomeUncategorizedಕೂಟ ಮಹಾ ಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಗೆ ಬಂಟ್ವಾಳ ಪ್ರತಿನಿಧಿಯಾಗಿ ಎo ಸುಬ್ರಹ್ಮಣ್ಯ ಭಟ್ ನೇಮಕ

ಕೂಟ ಮಹಾ ಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಗೆ ಬಂಟ್ವಾಳ ಪ್ರತಿನಿಧಿಯಾಗಿ ಎo ಸುಬ್ರಹ್ಮಣ್ಯ ಭಟ್ ನೇಮಕ

ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಇಂದ ಕೂಟ ಮಹಾ ಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಗೆ ಬಂಟ್ವಾಳ ಪ್ರತಿನಿಧಿಯಾಗಿ ಎo ಸುಬ್ರಹ್ಮಣ್ಯ ಭಟ್.
ಬಂಟ್ವಾಳ ಕೂಟ ಮಹಾ ಜಗತ್ತು ಅಂಗ ಸಂಸ್ಥೆಯ ಅಧ್ಯಕ್ಷ ಕೆ ರಮೇಶ್ ಹೊಳ್ಳ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಇವರನ್ನು ಕೂಟ ಮಹಾ ಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆಗೆ ಬಂಟ್ವಾಳ ಪ್ರತಿನಿಧಿಯನ್ನಾಗಿ ನೇಮಕ ಮಾಡಿರುತ್ತಾರೆ.

RELATED ARTICLES
- Advertisment -
Google search engine

Most Popular