Friday, February 14, 2025
HomeUncategorizedಬಂಟ್ವಾಳ: ಸದಾನಂದ ಶೀತಾಳ್ ರಾಯಿ ರೈತ ಸಂಘದ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ: ಸದಾನಂದ ಶೀತಾಳ್ ರಾಯಿ ರೈತ ಸಂಘದ ಅಧ್ಯಕ್ಷರಾಗಿ ಆಯ್ಕೆ


ಬಂಟ್ವಾಳ:ಇಲ್ಲಿನ ರೈತ ಸಂಘದ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಸದಾನಂದ ಶೀತಾಳ್ ರಾಯಿ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಂಜೀವ ಶೆಟ್ಟಿ ಪರಾರಿ, ಪ್ರಧಾನ ಕಾರ್ಯದರ್ಶಿಯಾಗಿ ಅಲೆಕ್ಸ್ ರಾಡ್ರಿಗಸ್, ಕೋಶಾಧಿಕಾರಿಯಾಗಿ ಅಲ್ವೇನ್ ಡಿಸೋಜ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಡಿಸೋಜ, ಗೌರವ ಸಲಹೆಗಾರರಾಗಿ ಅಲ್ವೇನ್ ಲೋಬೊ ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಸಂಘದ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular