ಮಚ್ಚಿನ : ಹಲವಾರು ವರ್ಷದ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಆ ಭಾಗದ ನಾಗರಿಕರ ಮೊಗದಲ್ಲಿ ಸಂತಸ ನಗು ಬಿರುತ್ತಿದೆ. ಮಚ್ಚಿನ ಹಾಗೂ ಕಳಿಯ ಗ್ರಾಮದ ಬಳ್ಳಮಂಜ ಕೊಡಿಯೇಲು- ಕುಂಡಡ್ಕ- ಮುಂಚಲಕ್ಕಿ- ಜಾರಿಗೆಬೈಲು ಸಂಪರ್ಕ ರಸ್ತೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ವಿಶೇಷ ಮುತುವರ್ಜಿಯಿಂದ 2.00 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಆ ಭಾಗದ ನಾಗರಿಕರಿಗೆ ಸಂಚರಿಸಲು ಈ ರಸ್ತೆಯು ಲಭ್ಯವಾಗಲಿದೆ ಎಂದು ವರದಿಯಾಗಿದೆ.
ಬೆಳ್ತಂಗಡಿ: ಹರೀಶ್ ಪೂಂಜರವರ ವಿಶೇಷ ಮುತುವರ್ಜಿಯಲ್ಲಿ ಕಾಂಕ್ರೀಟ್ ರಸ್ತೆ ಪ್ರಗತಿ
RELATED ARTICLES