Wednesday, February 19, 2025
Homeಮಂಗಳೂರುಸೆ.1ರಂದು ವಾಮಂಜೂರು ಅಮೃತ್‌ ನಗರ ಸರ್ಕಲ್‌ ಬಳಿ ದಿ. ಶಿವಣ್ಣ ಶೆಟ್ಟಿ ಸ್ಮರಣಾರ್ಥ ನೂತನ ಬಸ್ಸು...

ಸೆ.1ರಂದು ವಾಮಂಜೂರು ಅಮೃತ್‌ ನಗರ ಸರ್ಕಲ್‌ ಬಳಿ ದಿ. ಶಿವಣ್ಣ ಶೆಟ್ಟಿ ಸ್ಮರಣಾರ್ಥ ನೂತನ ಬಸ್ಸು ನಿಲ್ದಾಣ ಲೋಕಾರ್ಪಣೆ | ಉಚಿತ ವೈದ್ಯಕೀಯ ಶಿಬಿರ

ಮಂಗಳೂರು: ನಗರದ ಹೊರವಲಯದ ವಾಮಂಜೂರಿನ ಅಮೃತ್‌ ನಗರ ಸರ್ಕಲ್‌ ಬಳಿ ವಾಮಂಜೂರು ಲಿಂಗಮಾರುಗುತ್ತು ದಿ. ಶಿವಣ್ಣ ಶೆಟ್ಟಿಯವರ ಸ್ಮರಣಾರ್ಥ ನಿರ್ಮಿಸಿದ ನೂತನ ಬಸ್ಸು ತಂಗುದಾಣದ ಲೋಕಾರ್ಪಣೆ ಸೆ.1ರ ಭಾನುವಾರ ನಡೆಯಲಿದೆ.
ಇದೇ ವೇಳೆ ಶಾರದಾ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ತಲಪಾಡಿ ಇವರಿಂದ ಉಚಿತ ವೈದ್ಯಕೀಯ ಶಿಬಿರ ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಪೌರ ಸಮಿತಿ (ರಿ) ಅಮೃತನಗರ ಇದರ ಆಶ್ರಯದಲ್ಲಿ ಜರುಗಲಿದೆ.

RELATED ARTICLES
- Advertisment -
Google search engine

Most Popular