ಮೂಡುಬಿದಿರೆ ಚೌಟರ ಅರಮನೆ ಡಾ. ಅಕ್ಷತಾ ಆದರ್ಶ್ ಅವರು ಬರೆದ ” ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ” ಕೃತಿಯ ಸಂಪಾದಕಿ ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯಮಹಾ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ಗೆ ಭೇಟಿ ನೀಡಿ ಶ್ರೀ ಗಳವರಿಗೆ ತಮ್ಮ ಚೋಚ್ಚಲ ಪ್ರಥಮ ಕೃತಿ 11.7.24 ರಂದು ಅರ್ಪಿಸಿದರು.
ಸ್ವಾಮೀಜಿ ಶಾಲು ಸ್ಮರಣಿಕೆ ನೀಡಿ ಹರಸಿ ಆಶೀರ್ವಾದ ಮಾಡಿದರು ಈ ಸಂಧರ್ಭ ಪತಿ ಆದರ್ಶ್, ಅತ್ತೆ ವ್ರoದಾ ರಾಜೇಂದ್ರ ಅರಮನೆ ಮೂಡುಬಿದಿರೆ ಉಪಸ್ಥಿತರಿದ್ದರು.