ಕಾರ್ಕಳ: ಡಿ. 26ರಿಂದ ಮತ್ತು ಡಿ.30ರವರೆಗೆ ಸ್ವರಾಜ್ ಮೈದಾನ ಕಾರ್ಕಳ ಇಲ್ಲಿ ನಡೆಯುವ ಕಾರ್ಲೋತ್ಸವದ ಆಹಾರ ಮೇಳದಲ್ಲಿ ಇದೇ ನಮ್ಮ ಸ್ಥಳಿಯ ಜೋಡುರಸ್ತೆ ಯುವಕರ ತಂಡದಿಂದ ಪ್ರಪ್ರಥವಾಗಿ ಪರಶುರಾಮ ಥೀಂ ಪಾರ್ಕ್ನ ಆಹಾರ ಮೇಳದಲ್ಲಿ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ” ತಯಾರಿಸಿ ಖ್ಯಾತಿ ಪಡೆದು ಇದೀಗ ಬಹುಜನರ ಅಪೇಕ್ಷೆ ಮೇರೆಗೆ ಮತ್ತೊಮ್ಮೆ ಇಂದಿನಿಂದ ಐದು ದಿನಗಳ ಕಾಲ ನಡೆಯಲಿರುವ ಕಾರ್ಲೊತ್ಸವ ಆಹಾರ ಮೇಳದಲ್ಲಿ ಅದೇ ಸವಿರುಚಿಯೊಂದಿಗೆ ಮತ್ತೊಮ್ಮೆ ತಮ್ಮ ಮುಂದೆ ಮಲ್ನಾಡ್ ಮಹಾರಾಜ್ ಧಮ್ ಬಿರಿಯಾನಿ ಮಳಿಗೆ ಪ್ರಾರಂಭಗೊಂಡಿದೆ.
ಈ ಮೇಳದಲ್ಲಿ ತಮಗಾಗಿ ಕಡಿಮೆ ದರದಲ್ಲಿ ಶುಚಿ ರುಚಿಯೊಂದಿಗೆ ದಮ್ ಬಿರಿಯಾನಿ ತಿಂದು ಆಸ್ವಾದಿಸಿ ಆನಂದಿಸಿ ಪ್ರೋತ್ಸಾಹಿಸಬೇಕಾಗಿ ಪ್ರಟಣೆ ತಿಳಿಸಿದೆ.
ಡಿ. 26ರಿಂದ ಡಿ.30ರವರೆಗೆ ಕಾರ್ಲೋತ್ಸವದ ಆಹಾರ ಮೇಳದಲ್ಲಿ “ಮಲ್ನಾಡ್ ಮಹಾರಾಜ್ ದಮ್ ಬಿರಿಯಾನಿ”
RELATED ARTICLES