ಕಿನ್ನಿಗೋಳಿ : ಪಕ್ಷಿಕೆರೆ ಸಮೀಪದ ಕೆಮ್ರಾಲ್ ಸುರಗಿರಿ ಶಿವಸಂಜೀವಿನಿ ಸೇವಾ ಸಂಸ್ಥೆಯ 105 ನೇ ಯೋಜನೆಯ ಸೇವಾನಿದಿಯನ್ನು ಅತ್ತೂರು ಅರಿಂಜಗುಡ್ಡೆ ನಿವಾಸಿ ನಿಕ್ಷೀತಾ ಪೂಜಾರಿಯವರಿಗೆ ಅನಾರೋಗ್ಯದ ಚಿಕಿತ್ಸೆಗೆ ಅವರ ಮನೆಗೆ ಹೋಗಿ ನೀಡಲಾಯಿತು. ನಿಕ್ಷೀತಾಳ ತಾಯಿ ಶಶಿಕಲಾ ಸಹಾಯ ಧನವನ್ನು ಸ್ವೀಕರಿಸಿದರು.
ಕಿನ್ನಿಗೋಳಿ : ಪಕ್ಷಿಕೆರೆ ಸಮೀಪದ ಕೆಮ್ರಾಲ್ ಸುರಗಿರಿ ಶಿವಸಂಜೀವಿನಿ ಸೇವಾ ಸಂಸ್ಥೆಯ 105 ನೇ ಯೋಜನೆಯ ಸೇವಾನಿದಿಯನ್ನು ಅತ್ತೂರು ಅರಿಂಜಗುಡ್ಡೆ ನಿವಾಸಿ ನಿಕ್ಷೀತಾ ಪೂಜಾರಿಯವರಿಗೆ ಅನಾರೋಗ್ಯದ ಚಿಕಿತ್ಸೆಗೆ ಅವರ ಮನೆಗೆ ಹೋಗಿ ನೀಡಲಾಯಿತು. ನಿಕ್ಷೀತಾಳ ತಾಯಿ ಶಶಿಕಲಾ ಸಹಾಯ ಧನವನ್ನು ಸ್ವೀಕರಿಸಿದರು.