Wednesday, February 19, 2025
Homeಉಡುಪಿಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್(ರಿ.) ವತಿಯಿಂದ ಮೂಡೆ ಹಾಲು...

ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್(ರಿ.) ವತಿಯಿಂದ ಮೂಡೆ ಹಾಲು ಮತ್ತು ಸಾಯಿತುತ್ತು ವಿತರಣೆ

ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್(ರಿ.) ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆಶಿವಾರ್ದದದೊಂದಿಗೆ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಉಡುಪಿ ವಿಟ್ಲಪಿಂಡಿಯoದು ಮೂಡೆ ಹಾಲು ಮತ್ತು ಸಾಯಿತುತ್ತು ವಿತರಣೆ ತಾ.27-08-2024ನೇ ಮಂಗಳವಾರದoದು ಉಡುಪಿ ಎಮ್.ಎಲ್.ಎ ಕಛೇರಿಯ ಮುಂಭಾಗದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್‌ಪಾಲ್ ಎ.ಸುವರ್ಣ , ಶ್ರೀಮತಿ ಗೀತಾಂಜಲಿ ಎಮ್.ಸುವರ್ಣ,ಶ್ರೀಮತಿ ವೀಣಾ ಎಸ್. ಶೆಟ್ಟಿ , ಶ್ರೀಮತಿ ನೀತಾ ಪ್ರಭು ,ಶ್ರೀ ಅಭಿರಾಜ್ ಸುವರ್ಣ,ಶ್ರೀವಾಸ್ತ, ಶ್ರೀಮತಿ ದೀಪಾ,ಶ್ರೀಮತಿ ರೇಷ್ಮಾ ಸಂತೋಷ್, ಶ್ರೀ ಮಹೇಶ್ ಜತನ್ , ಶ್ರೀ ಸತೀಶ್ ದೇವಾಡಿಗ, ಶ್ರೀಮತಿ ಅನುರಾಧ ಸಂತೋಷ್ ,ಶ್ರೀ ನಿಲೇಶ್ ,ಶ್ರೀ ಅಜಯ್, ಶ್ರೀ ಶಶಾಂಕ್, ಶ್ರೀ ಆರ್ಯನ್ , ಶ್ರೀ ಅಂಕಿತ್ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular