ಮಳೆಗಾಲದಲ್ಲಿ ಪ್ರವಾಹ ರಕ್ಷಣಾ ತಂಡದಲ್ಲಿ ಕೆಲಸ ಮಾಡುವ ೭೦ ಗ್ರಹ ರಕ್ಷಕರಿಗೆ ಯಮ್ ಸಿ ಯಫ್ ಕಂಪೆನಿ ವತಿಯಿಂದ ನೀಡಲಾದ ರೈನ್ ಕೋಟ್ ಗಳನ್ನು ಮಾನ್ಯ ಜಿಲ್ಲಾಧಿಕಾರಿ ಶ್ರೀ ಮಲ್ಲೈ ಮುಹಿಲನ್ ಅವರು ದ ಕ ಜಿಲ್ಲಾ ಸಮಾದೇಪ್ಟರಾದ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ದಿನಾಂಕ ೨೨/೦೭/೨೦೨೪, ಸೋಮವಾರದಂದು ಹಸ್ತಾಂತರಿಸಿದರು. ಈ ಸಂದರ್ಬದಲ್ಲಿ ಅಪರ ಜಿಲ್ಲಾದಿಕಾರಿ ಡಾ ಸಂತೋಷ್ ಕುಮಾರ್, ವಿಪತ್ತು ನಿರ್ವಹಣಾ ಅಧಿಕಾರಿವಿಜಯ ಕುಮಾರ್ ಉಪಸ್ಥಿತರಿದ್ದರು.