Monday, May 12, 2025
Homeಮಂಗಳೂರುಪ್ರವಾಹ ರಕ್ಷಣಾ ತಂಡಕ್ಕೆ ಜಿಲ್ಲಾಡಳಿತ ವತಿಯಿಂದ ರೈನ್ ಕೋಟ್ ವಿತರಣೆ

ಪ್ರವಾಹ ರಕ್ಷಣಾ ತಂಡಕ್ಕೆ ಜಿಲ್ಲಾಡಳಿತ ವತಿಯಿಂದ ರೈನ್ ಕೋಟ್ ವಿತರಣೆ

ಮಳೆಗಾಲದಲ್ಲಿ ಪ್ರವಾಹ ರಕ್ಷಣಾ ತಂಡದಲ್ಲಿ ಕೆಲಸ ಮಾಡುವ ೭೦ ಗ್ರಹ ರಕ್ಷಕರಿಗೆ ಯಮ್ ಸಿ ಯಫ್ ಕಂಪೆನಿ ವತಿಯಿಂದ ನೀಡಲಾದ ರೈನ್ ಕೋಟ್ ಗಳನ್ನು ಮಾನ್ಯ ಜಿಲ್ಲಾಧಿಕಾರಿ ಶ್ರೀ ಮಲ್ಲೈ ಮುಹಿಲನ್ ಅವರು ದ ಕ ಜಿಲ್ಲಾ ಸಮಾದೇಪ್ಟರಾದ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ದಿನಾಂಕ ೨೨/೦೭/೨೦೨೪, ಸೋಮವಾರದಂದು ಹಸ್ತಾಂತರಿಸಿದರು. ಈ ಸಂದರ್ಬದಲ್ಲಿ ಅಪರ ಜಿಲ್ಲಾದಿಕಾರಿ ಡಾ ಸಂತೋಷ್ ಕುಮಾರ್, ವಿಪತ್ತು ನಿರ್ವಹಣಾ ಅಧಿಕಾರಿವಿಜಯ ಕುಮಾರ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular