Friday, March 21, 2025
Homeಅಪಘಾತವಿದ್ಯುತ್‌ ತಂತಿ ಕಡಿದು ಬಿದ್ದಿದ್ದ ನೀರಿನಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರ ದುರ್ಮರಣ

ವಿದ್ಯುತ್‌ ತಂತಿ ಕಡಿದು ಬಿದ್ದಿದ್ದ ನೀರಿನಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಬಾಲಕರ ದುರ್ಮರಣ

ವಿಜಯಪುರ: ವಿದ್ಯುತ್‌ ತಂಂತಿ ಕಡಿದು ಬಿದ್ದುದನ್ನು ಗಮನಿಸದೆ ಮೀನು ಹಿಡಿಯಲೆಂದು ನೀರಿಗಿಳಿದ ಇಬ್ಬರು ಬಾಲಕರು ಮೃತಪಟ್ಟಿದ್ದಾಋೆ. ವಿಜಯಪುರರ ತಾಲೂಕಿನ ದ್ಯಾಬೇರಿ ಗ್ರಾಮದ ಕೆರೆಯಲ್ಲಿ ಈ ದುರಂತ ಸೇವೆ ಸಂಭವಿಸಿದೆ.
ಮೃತ ಬಾಲಕರನ್ನು 8 ವರ್ಷದ ರೋಹಿತ ಅನಿಲ ಚವ್ಹಾಣ್‌ ಮತ್ತು 16 ವರ್ಷದ ವಿಜಯ ಚವ್ಹಾಣ್‌ ಸಾವನ್ನಪ್ಪಿದ ಬಾಲಕರು. ವಿದ್ಯುತ್‌ ತಂತಿ ಕಡಿದು ಬಿದ್ದಿರುವುದನ್ನು ಗಮನಿಸದೆ ನೀರಿಗಿಳಿದ ಬಾಲಕರಿಗೆ ವಿದ್ಯುತ್‌ ಪ್ರವಹಿಸಿ ಸಾವು ಸಂಭವಿಸಿದೆ.
ವಿಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಃಗಳನ್ನು ಮರಣೋತ್ತ್ರ ಪರೀಕ್ಷೆಗೆ ಕಳುಹಿಸಲಾಗಿದೆ.

RELATED ARTICLES
- Advertisment -
Google search engine

Most Popular