ಕಾರ್ಕಳ, ಬಂಡಿಮಠ ಬಸ್ ನಿಲ್ದಾಣ ದ ಬಳಿ ಇರುವ ಗೋಪಿನಾಥ ಭಟ್ ರವರ ಅನಂತ ಕೃಷ್ಣ ಗೋ ಶಾಲೆಯಲ್ಲಿ ಮುನಿಯಲು ಉದಯ್ ಕುಮಾರ್ ಶೆಟ್ಟಿ ಯವರ ನೇತೃತ್ವದಲ್ಲಿ ಹಲವಾರು ವರ್ಷ ಗಳಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ಯನ್ನು ನೇರವೇರಿಸಿ ಕೊಂಡು ಬಂದಿರುತ್ತಾರೆ ಅದೇ ರೀತಿಯಲ್ಲಿ ಈ ವರ್ಷ ವೂ ಗೋ ಪೂಜೆ ಯನ್ನು ನಡೆಸಿದರು.
ಕಾರ್ಕಳ, ಬಂಡಿಮಠ ಬಸ್ ನಿಲ್ದಾಣ ದ ಬಳಿ ಇರುವ ಗೋಪಿನಾಥ ಭಟ್ ರವರ ಅನಂತ ಕೃಷ್ಣ ಗೋ ಶಾಲೆಯಲ್ಲಿ ಮುನಿಯಲು ಉದಯ್ ಕುಮಾರ್ ಶೆಟ್ಟಿ ಯವರ ನೇತೃತ್ವದಲ್ಲಿ ಹಲವಾರು ವರ್ಷ ಗಳಿಂದ ದೀಪಾವಳಿ ಪ್ರಯುಕ್ತ ಗೋ ಪೂಜೆ ಯನ್ನು ನೇರವೇರಿಸಿ ಕೊಂಡು ಬಂದಿರುತ್ತಾರೆ ಅದೇ ರೀತಿಯಲ್ಲಿ ಈ ವರ್ಷ ವೂ ಗೋ ಪೂಜೆ ಯನ್ನು ನಡೆಸಿದರು.