ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಶಾಲೆಯ ಕಟ್ಟಡವೂ ವಿಪರೀತ ಮಳೆಯಿಂದಾಗಿ ಬಿದ್ದು ಹೋಗಿರುವುದರಿಂದ ಇಂದು ಸ್ಥಳಕ್ಕೆ ಶಾಲಾ ಮುಖ್ಯೋಪಾದ್ಯಾಯರ ಜೊತೆಗೆ ಉಡುಪಿ ಜಿಲ್ಲಾ ಪಂಚಾಯತನ ಮಾಜೀ ಅಧ್ಯಕ್ಷರಾದ ಶ್ರೀಯುತ ರಾಜು ಪೂಜಾರಿಯವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗಂಗಾನಾಡು ಹಾಗೂ ನೀರೋಡಿಯ ಸ್ಥಳೀಯ ನಿವಾಸಿಗಳು ಪರಿಹಾರಕ್ಕಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ದೂರವಾಣಿಯಲ್ಲಿ ಮಾತನಾಡಿದರು.