ಮೂಡುಬಿದಿರೆ : ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ಆರದಿರಲಿ ಬದುಕು ಆರಾಧನ ತಂಡದ ಜನವರಿ ತಿಂಗಳ 94 ನೇ ಯೋಜನೆ ಯ ಸಹಾಯ ಧನ ವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಮುಂಡ್ಕೂರು ಗ್ರಾಮದ ಮೈಲೊಟ್ಟು ರೋನಕ್ ಪ್ರಸನ್ನ ಅವರು ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು ಪ್ರಸ್ತುತ ಡಯಾಲಿಸಿಸ್ ಗೆ ಒಳಗಾಗುತ್ತಿದ್ದು ಇವರ ಕಷ್ಟ ಅರಿತ ನಮ್ಮ ತಂಡ ಇವರ ಮನೆಗೆ ಭೇಟಿ ನೀಡಿ ರೋನಕ್ ಅವರ ತಂದೆ ಪ್ರಕಾಶ್ ಕೋಟ್ಯಾನ್ ಅವರಿಗೆ ಸಹಾಯ ಹಸ್ತ ನೀಡಿದೆವು ರೋನಕ್ ಅವರು ಕೊಯಮುತ್ತೂರಿಗೆ ಸರ್ಜರಿಗೆ ಹೋಗಿದ್ದರಿಂದ ಅವರ ತಂದೆಯಲ್ಲಿ ಸಹಾಯ ನೀಡಿದೆವು ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸದಸ್ಯರಾದ ಅಭಿಷೇಕ್ ಶೆಟ್ಟಿ ಐಕಳ ಡಾ.ನಾಗರಾಜ ಶೆಟ್ಟಿ ಅಂಬೂರಿ ದೀನ್ ರಾಜ್ ಕೆ ಬಸವರಾಜ ಮಂತ್ರಿ ..ಗಣೇಶ್ ಪೈ.. ಧನಂಜಯ ಶೆಟ್ಟಿ.. ನಿಲೇಶ್ ಕಟೀಲು.. ಪ್ರವೀಣ್ ಬಂಗೇರ. ಕಾಂತ ಭಟ್ ಪೊನ್ನಗಿರಿ. ಭಾಸ್ಕರ ದೇವಾಡಿಗ.. ಶಾರದಾ ಅಂಚನ್. ಭೀಮಯ್ಯ ಸುಳ್ಯ. ಪ್ರಭಾಕರ ಮಂಗಳೂರು.. ದಯಾನಂದ ಮಡ್ಕೇಕರ್.. ಅಗರಿ ರಾಘವೇಂದ್ರ ರಾವ್ ..ಭಾಸ್ಕರ ದೇವಸ್ಯ ..ದಿನೇಶ್ ಸಿದ್ದಕಟ್ಟೆ ಉಪಸ್ಥಿತರಿದ್ದರು.
ಆರದಿರಲಿ ಬದುಕು ಆರಾಧನ ತಂಡದ ಜನವರಿ ತಿಂಗಳ ಸಹಾಯ ಧನ ಹಸ್ತಾಂತರ
RELATED ARTICLES