Wednesday, February 19, 2025
Homeಮುಲ್ಕಿಉದ್ಯಮಿ ಗಣೇಶ್ ಪೂಜಾರಿ ತೋಕೂರು(ಬೆಂಗಳೂರು) ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಉದ್ಯಮಿ ಗಣೇಶ್ ಪೂಜಾರಿ ತೋಕೂರು(ಬೆಂಗಳೂರು) ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಮುಲ್ಕಿ : ಆತ್ಮೀಯರು ಉದ್ಯಮಿ ಗಣೇಶ್ ಪೂಜಾರಿ ತೋಕೂರು(ಬೆಂಗಳೂರು) ಹುಟ್ಟು ಹಬ್ಬದ ಶುಭಾಶಯಗಳು
ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಅಂತರಾಷ್ಟ್ರೀಯ ವಾಸ್ತುತಜ್ಞರು ಹಾಗೂ ಆಧ್ಯಾತ್ಮಿಕ ಗುರುಗಳು, ಆರ್ ಟಿ ನಗರ ಬೆಂಗಳೂರು, ರಜನಿ .ಸಿ ಭಟ್, ರಾಹುಲ್ ಚಂದ್ರಶೇಖರ್, ನಿರ್ದೇಶಕರು, ಗುರುಪ್ರಸಾದ್ ಭಟ್, ಪುನೀತ್ ಕೃಷ್ಣ ಸಂಚಾಲಕರು, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮ ಮುಲ್ಕಿ, ಸತೀಶ್ ಭಟ್, ಕೊಳುವೈಲು, ಅಧ್ಯಕ್ಷರು, ಪಿಸಿಎ ಬ್ಯಾಂಕ್ ಹಳೆಯಂಗಡಿ, ದೇವಪ್ರಸಾದ್ ಪುನರೂರು , ಅಧ್ಯಕ್ಷರು ಪುನರೂರು ಪ್ರತಿಷ್ಠಾನ ಮುಲ್ಕಿ, ರಂಗನಾಥ ಶೆಟ್ಟಿ, ಅಧ್ಯಕ್ಷರು ವಿಜಯ ರೈತ ಸೇವಾ ಸಹಕಾರಿ ಸಂಘ, ಮುಲ್ಕಿ, ಗಿರಿ ಪ್ರಕಾಶ್ ತಂತ್ರಿ ಪೊಳಲಿ,ಮಾಜೀ ಧಾರ್ಮಿಕ ಪರಿಷತ್ ಸದಸ್ಯರು, ವಸಂತ್ ಬರ್ನಾಡ್, ಅಧ್ಯಕ್ಷರು ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ, ಹಳೆಯಂಗಡಿ, ಲಕ್ಷ್ಮೀಶ್ ಭಟ್, ಮ್ಯಾನೇಜಿಂಗ್ ಡೈರೆಕ್ಟರ್, ಹೋಟೆಲ್ ವಸಂತ್ ವಿಹಾರ್ ಕಾಸರಗೋಡು, ವೆಂಕಟೇಶ್ ಹೆಬ್ಬಾರ್, ಸ್ಥಾಪಕ ಅಧ್ಯಕ್ಷರು, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ ಮುಲ್ಕಿ, ತೋಕೂರು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗುರುರಾಜ ಎಸ್ ಪೂಜಾರಿ, ಉದ್ಯಮಿಯಾದ ರಾಮಣ್ಣ ದೇವಾಡಿಗ ಮುಂಬೈ, ಮುಂಬೈ ಉದಯವಾಣಿ ಹಿರಿಯ ವರದಿಗಾರರಾದ ರಮೇಶ್ ಅಮೀನ್ ಮುಂಬೈ, ಹರಿಪ್ರಸಾದ್ ಶೆಟ್ಟಿ ಬೆಂಗಳೂರು, ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರದ ದೀಪಕ್ ಸುವರ್ಣ, ಸಂತೋಷ್ ದೇವಾಡಿಗ,ಮುಕೇಶ್ ಸುವರ್ಣ, ಸಾಮಾಜಿಕ ಕಾರ್ಯಕರ್ತರಾದ ಧರ್ಮಾನಂದ ಶೆಟ್ಟಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್ ಸುವರ್ಣ, ಸಂತೋಷ್ ಕುಮಾರ್, ತೋಕೂರು ಹೇಮನಾಥ ಅಮೀನ್ , ಯುವಕ ಮಂಡಲ ಅಧ್ಯಕ್ಷರಾದ ರಮೇಶ್ ದೇವಾಡಿಗ, ವಿನೋದ್ ಸುವರ್ಣ, ಹಿಮಾಕರ್ , ಮಹಮ್ಮದ್ ಯೂನಸ್, ದುಬೈ ಉದ್ಯಮಿ ಕಿರಣ್ ಕುಮಾರ್, ಹರಿಪ್ರಸಾದ್ ಸುವರ್ಣ ದುಬೈ, ಮನೋಜ್ ಕತಾರ್, ರಾಜೇಶ್ ಕತಾರ್, ಸಾಮಾಜಿಕ ಕಾರ್ಯಕರ್ತ ಶರತ್ ಕುಮಾರ್ ಮುಲ್ಕಿ.

RELATED ARTICLES
- Advertisment -
Google search engine

Most Popular