Thursday, March 20, 2025
Homeಹೆಬ್ರಿಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಅವರಿಗೆ ಪಿತೃವಿಯೋಗ

ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಅವರಿಗೆ ಪಿತೃವಿಯೋಗ


ಹೆಬ್ರಿ : ಹೆಬ್ರಿ ಮೇಲ್ಪೇಟೆ ಬಳಿಯ ನಿವಾಸಿ ಚಾಲಕರಾಗಿದ್ದ ಸಾಧು ಪೂಜಾರಿ ಅವರು ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಜನಾನುರಾಗಿಯಾಗಿದ್ದ ಸಾಧು ಪೂಜಾರಿ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತರಿಗೆ ಪತ್ನಿ, ಪುತ್ರಿ ಮತ್ತು ಪುತ್ರ ಹೆಬ್ರಿ ಕಾಂಗ್ರೆಸ್ ವಕ್ತಾರ ನಿತೀಶ್ ಎಸ್. ಪಿ ಸಹಿತ ಅಪಾರ ಬಂಧುಬಳಗ ವನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular