ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ಭಾನುವಾರ ಮತ್ತೇ ಕಾಡಾನೆ ಅಡಿಕೆ ತೋಟಕ್ಕೆ ನುಗ್ಗಿ ಕೃಷಿಯನ್ನು ನಾಶ ಪಡಿಸಿದೆ.
ಇತ್ತೀಚೆಗೆ ನಾಡ್ಪಾಲು ಗ್ರಾಮದಲ್ಲಿ ಹಲವು ಭಾರಿ ಕೃಷಿ ಕ್ಷೇತ್ರಕ್ಕೆ ಕಾಡಾನೆ ದಾಳಿ ನಡೆಸುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.