Thursday, May 1, 2025
Homeಉಡುಪಿಶ್ರೀ ಬಾಲ ಗಣಪತಿ ದೇವಾಲಯದಲ್ಲಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಹೋಮ ಕಾರ್ಯಕ್ರಮ

ಶ್ರೀ ಬಾಲ ಗಣಪತಿ ದೇವಾಲಯದಲ್ಲಿ ಎಂ. ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಹೋಮ ಕಾರ್ಯಕ್ರಮ

ಶ್ರೀ ಬಾಲ ಗಣಪತಿ ದೇವಸ್ಥಾನ ಅನ್ನಪಾಡಿ ಸಜೀಪ ಮೂಡ ಇಲ್ಲಿ ಸೋಮವಾರದಂದು ತಿಂಗಳ ಚೌತಿಯ ಪರ್ವಕಾಲದಲ್ಲಿ ಶ್ರೀ ಬಾಲ ಗಣಪತಿ ಹೋಮ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

RELATED ARTICLES
- Advertisment -
Google search engine

Most Popular