Sunday, January 19, 2025
Homeಉಡುಪಿಅನ್ಯ ಕಾಯ೯ನಿಮಿತ್ತ ಚಿಕ್ಕಮಗಳೂರು ತೆರಳುವ ಮುನ್ನ ಬಿ.ಅಪ್ಪಣ್ಣ ಹೆಗ್ಡೆಯವರಿಗೆ ಜನ್ಮ ದಿನದ ಶುಭಾಶಯ ಕೋರಿದ ಮಾನ್ಯ...

ಅನ್ಯ ಕಾಯ೯ನಿಮಿತ್ತ ಚಿಕ್ಕಮಗಳೂರು ತೆರಳುವ ಮುನ್ನ ಬಿ.ಅಪ್ಪಣ್ಣ ಹೆಗ್ಡೆಯವರಿಗೆ ಜನ್ಮ ದಿನದ ಶುಭಾಶಯ ಕೋರಿದ ಮಾನ್ಯ ಸಂಸದರು ಕೋಟಾ ಶ್ರೀನಿವಾಸ ಪೂಜಾರಿ

ಬಸ್ರೂರು: ದಿನಾಂಕ 24.12.2024 ರಂದು ಬಸ್ರೂರು ಶ್ರೀ ಅಪ್ಪಣ್ಣ ಹೆಗ್ಡೆ ಯವರ ತೊಂಬತ್ತರ ಸಂಭ್ರಮದ ಜನ್ಮ ದಿನದ ನಡೆಯಲಿದೆ. ಈ ಕಾರಣದಿಂದ ದಿನಾಂಕ 23.12.2024ರ ಸಂಜೆ ಅಪ್ಪಣ್ಣ ಹೆಗ್ಡೆಯವರಿಗೆ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಮನೆಗೆ ಭೇಟಿ ನೀಡಿ ಶುಭಾಶಯ ಕೋರಿ ಗೌರವ ಸನ್ಮಾನ ಸಲ್ಲಿಸಿದರು.

ಮಂಗಳವಾರ ಚಿಕ್ಕಮಗಳೂರಿನಲ್ಲಿ ವಿಶೇಷ ಕಾಯ೯ಕ್ರಮ ಇರುವ ಕಾರಣದಿಂದ ಮುಂಚಿನ ದಿನವೇ ಶುಭಾಶಯ ಕೋರಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ನಾಗರಾಜ್ ಸಂತೆಕಟ್ಟೆ,ಸಂಜೀವ ಮೇಸ್ತ್ರಿ,ರಾಜು ಶೆಟ್ಟಿ,ಶ್ರೀಕಾಂತ್ ಕೆರೆಕಟ್ಟೆ,ಉಮೇಶ್ ಪೂಜಾರಿ ಬಸ್ರೂರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular