ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತಾ ಟ್ರೋಫಿಗಳಲ್ಲಿ ಒಂದಾದ ಮಹಾರಾಜಾ ಟ್ರೋಫಿ 2024 ನೇ ಸೀಸನ್ ನ ಕ್ರಿಕೆಟ್ ಆಟಗಾರರ ಹರಾಜಿನಲ್ಲಿ ಉಡುಪಿ ಶಿರಿಬೀಡುವಿನ ಯುವ ಕ್ರಿಕೆಟ್ ಆಟಗಾರ ನಿಶ್ಚಿತ್ ನಾಗರಾಜ್ ಪೈ ಯವರು ಪಂದ್ಯಾವಳಿಯ ಬಲಿಷ್ಠ ತಂಡಗಳಲ್ಲಿ ಒಂದಾದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇವರು ಉಡುಪಿ ಶಿರಿಬೀಡು ವಾರ್ಡಿನ ನಾಗರಾಜ ಪೈ ಮತ್ತು ಉಜ್ವಲ ಕಿರಣ್ ಪೈ ದಂಪತಿಗಳ ದ್ವಿತೀಯ ಸುಪುತ್ರ.