ಯುವ ಲೇಖಕಿ ಹಾಗು ವಾಗ್ಮಿ ಕು. ರಿಶೇಲ್ ಬ್ರಿಟ್ನಿ ಫೆರ್ನಾಂಡಿಸ್ ರವರು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ಅವರಿಗೆ ತಮ್ಮ ಬ್ರಹತ್ ಪುಸ್ತಕ ಭಾರತ @2047 ರ ಯುವಕರ ಪಾತ್ರ ಪುಸ್ತಕವನ್ನು ಪ್ರಸ್ತುತಪಡಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಕು.ಶ್ವೇತಾ ಪೂಜಾರಿ ಉಪಸ್ಥಿತಿತರಿದ್ದರು.