Saturday, April 19, 2025
Homeಹಳೆಯಂಗಡಿಜು.21: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ ಇವರ ಆಶ್ರಯದಲ್ಲಿ “ಆಟಿದ ನೆಂಪು"

ಜು.21: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ ಇವರ ಆಶ್ರಯದಲ್ಲಿ “ಆಟಿದ ನೆಂಪು”

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ ಇವರ ಆಶ್ರಯದಲ್ಲಿ ಜುಲೈ 21 2024 ಆದಿತ್ಯವಾರ ಬೆಳಿಗ್ಗೆ 11.00 ಗಂಟೆಯಿಂದ “ಆಟಿದ ನೆಂಪು” ಕಾರ್ಯಕ್ರಮ ಸ್ಪೋರ್ಟ್ಸ್ ಕ್ಲಬ್‌ ನಲ್ಲಿ ನಡೆಯಲಿದೆ. ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಸುಮಾ ಚಂದ್ರಶೇಖ‌ರ್, ಡಾ. ಮಮತಾ ಪಿ ಶೆಟ್ಟಿ, ಪೆರ್ಮದೆ ಗ್ರಾಮ ಪಂಚಾಯತ್‌ ಸದಸ್ಯರಾದ ಪ್ರಸಾದ್ ಎನ್ ಅಂಚನ್, ಉದ್ಯಮಿ ಅಖಿಲೇಶ್ ಶೆಟ್ಟಿ ಇವರೆಲ್ಲರೂ ಆತಿಥಿಗಳಾಗಿ ಉಪಸ್ಥಿತರಿರುವರು.

RELATED ARTICLES
- Advertisment -
Google search engine

Most Popular