Uncategorizedಕಣಿಯೂರು ಜ.8 : ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಅನ್ನದಾನBy TNVOffice - December 20, 2025034FacebookTwitterPinterestWhatsApp ಸ್ಥಳ : ಕಣಿಯೂರು ಜಾತ್ರಾ ಗದ್ದೆ : ಶ್ರೀ ಅಯ್ಯಪ್ಪ ಸ್ವಾಮಿ ಸಮಿತಿ ಕಾಣಿಯೂರು ಇದರ ಅಶ್ರಯದಲ್ಲಿ ಪೂರ್ವಾಹ 6.30 ಗಂಟೆಗೆ ಗುರುಸ್ವಾಮಿ ಶ್ರೀ ಕೃಷ್ಣ ಚೆಟ್ಟಿಯಾರ್ ಮುಗುರಂಜ ಇವರ 50 ನೇ ವರ್ಷದ ಶಬರಿಮಲೆ ಯಾತ್ರೆ ನಡೆಯಲಿರುವುದು .