Saturday, January 18, 2025
HomeUncategorizedಯುವ ಬರಹಗಾರ ಸತೀಶ್ ಬಿಳಿಯೂರು ಇವರಿಗೆ 'ಕಾವ್ಯಶ್ರೀ ಸಾಹಿತ್ಯ ಪ್ರಶಸ್ತಿ'

ಯುವ ಬರಹಗಾರ ಸತೀಶ್ ಬಿಳಿಯೂರು ಇವರಿಗೆ ‘ಕಾವ್ಯಶ್ರೀ ಸಾಹಿತ್ಯ ಪ್ರಶಸ್ತಿ’

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ)ಕರ್ನಾಟಕ ಇದರ ವಾರ್ಷಿಕೋತ್ಸವದ ಅಂಗವಾಗಿ “ಕವಿ ಕಾವ್ಯ ಸಂಗಮ “ಕಾರ್ಯಕ್ರಮವು ಡಿ.25ರಂದು ಕನ್ನಡ ಸಾಹಿತ್ಯ ಪರಿಷತ್ ಚಾಮರಾಜಪೇಟೆ ಬೆಂಗಳೂರು ಇಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಮನದ ಭಾವನೆಗಳನ್ನು ಬರಹವಾಗಿಸಿ ಸಾಹಿತ್ಯ ಕ್ಷೇತ್ರದ ಸಾಧನೆ ಮಾಡುತ್ತಿರುವ ಯುವ ಸಾಹಿತಿ ‘ಸತೀಶ್ ಬಿಳಿಯೂರು’ ಇವರಿಗೆ ಕಾವ್ಯಶ್ರೀ ರಾಜ್ಯ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

RELATED ARTICLES
- Advertisment -
Google search engine

Most Popular