Friday, May 23, 2025
Homeಉಡುಪಿಉಡುಪಿ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ 'ಜ್ಞಾನ ಬೆಳಕು' ಶಿಬಿರ

ಉಡುಪಿ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ‘ಜ್ಞಾನ ಬೆಳಕು’ ಶಿಬಿರ

ಉಡುಪಿ ಶಂಕರಪುರ ದ್ವಾರಕಾಮಾಯಿ ಮಠದಲ್ಲಿ ಸನಾತನ ಧರ್ಮ ಸಂಸ್ಕೃತಿ ಜಾಗೃತಿಗಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಸಂಕಲ್ಪದಲ್ಲಿ ಶ್ರೀ ಕ್ಷೇತ್ರ ಶಂಕರಪುರ ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ (ರಿ.) ವತಿಯಿಂದ 9 ವರ್ಷದಿಂದ 20 ವರ್ಷದ ಹಿಂದೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 1 ದಿನದ “ಜ್ಞಾನ ಬೆಳಕು” ಎಂಬ ಶಿಬಿರವು 16 ಎಪ್ರಿಲ್ 2024 ಮಂಗಳವಾರದಂದು ಶ್ರೀ ಸಾಯಿ ಯೋಗ ಧ್ಯಾನ ಕೇಂದ್ರ, ಶಂಕರಪುರದಲ್ಲಿ
ಬೆಳಿಗ್ಗೆ 09:30ಕ್ಕೆ ನಡೆಯಲಿದೆ.
09:45 ರಿಂದ 11:00 ಶ್ರೀ ದಾಮೋದರ್ ಶರ್ಮ( ವಿಷಯ :ಕಣ್ಣಿಗೆ ಕಾಣುವ ದೇವರು)
11:15 ರಿಂದ 12:45 – ಶ್ರೀ ಮಹೇಶ್ ಮೂರ್ತಿ(ವಿಷಯ: ಭಕ್ತಿ ಮಾರ್ಗ)
02:00 ರಿಂದ 3:30 – ಶ್ರೀ ಸಾಯಿ ಈಶ್ವರ್ ಗುರೂಜಿ (ವಿಷಯ ಸನಾತನ ಆಧ್ಯಾತ್ಮಿಕ ಜಾಗೃತಿ)
03:30 ರಿಂದ ಸಮಾರೋಪ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular