Tuesday, March 18, 2025
Homeಧಾರ್ಮಿಕಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ

ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮತ್ತು ಜಾಗರಣೆ

ಶ್ರೀ ಕ್ಷೇತ್ರ ಶಂಕರಪುರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಾ.8 ಶುಕ್ರವಾರದಂದು ಬೆಳಿಗ್ಗೆ 7:30ಕ್ಕೆ ಕಾಲಭೈರವ ಸ್ವಾಮಿಗೆ ಸಿಯಾಳ ಅಭಿಷೇಕ ಹಾಗೂ ಪಂಚಾಭಿಷೇಕ 8:00ಕ್ಕೆ ಅಲಂಕಾರ ಪೂಜೆ, 8:30ಕ್ಕೆ ಶ್ರೀ ಸಾಯಿನಾಥರಿಗೆ ಅಭಿಷೇಕ ಬಳಿಕ ಸಹಸ್ರ ಬಿಲ್ವಾರ್ಚನೆ, ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಆರತಿ, 01:00ಕ್ಕೆ ಅನ್ನ ಪ್ರಸಾದ ಬಳಿಕ ಭಜನೆ ಸಂಜೆ 7:00ಕ್ಕೆ ಕಾಲಭೈರವ ಧುನಿ ಸ್ಥಾಪನೆ(ಅಗ್ನಿ ಕುಂಡ), ಕಾಲಭೈರವ ಹೋಮ, ವಿಶೇಷ ಪೂಜೆ ಹಾಗೂ ಜಾಗರಣೆಗೆ ಭಕ್ತಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿದಿದೆ.

RELATED ARTICLES
- Advertisment -
Google search engine

Most Popular