ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ ಹಾಗೂ ಶ್ರೀ ಆಶ್ಲೇಷ ಬಲಿ ಹೋಮ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಗಣಪತಿ ಮಹಾಬಲೇಶ್ವರ ಭಟ್. ರಾಮಕೃಷ್ಣ ಭಟ್ .ಸುಧಾಕರ ಕೆ. ಟಿ .ಕಿಶನ್ ಸೇನವ, ಶುಭಾಶ ಶೆಟ್ಟಿ ರಾಮ ಬರೆ, ಮೊದಲಾದವರು ಉಪಸ್ಥಿರಿದ್ದರು.
ಸಜಿಪ ನಡು ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ ಹಾಗೂ ಶ್ರೀ ಆಶ್ಲೇಷ ಬಲಿ ಹೋಮ
RELATED ARTICLES