ಕಿನ್ನಿಗೋಳಿ : ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ತೋಕೂರು ಇದರ ಶಿಲಾನ್ಯಾಸ ಕಾರ್ಯಕ್ರಮವು ಟಿ .ಎಸ್ ಅನಂತರಾಮ್ ಭಟ್ ಇವರ ಪರೋಹಿತ್ಯದಲ್ಲಿ ಮಾಜಿ ತೋಕೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರಿದಾಸ ಭಟ್, ತೋಕೂರು ಯುವಕ ಮಂಡಲದ ಅಧ್ಯಕ್ಷರಾದ ರಮೇಶ್ ದೇವಾಡಿಗ ತೋಕೂರು , ಪಡುಪನಂಬೂರು ಪಂಚಾಯತ್ ಉಪಾಧ್ಯಕ್ಷರಾದ ಹೇಮನಾಥ ಅಮೀನ್ ಸದಸ್ಯರಾದ ಮೋಹನದಾಸ್ ,ಸಂತೋಷ್ ಕುಮಾರ್, ಜ್ಯೋತಿ ಕುಲಾಲ್, ಸಂತೋಷ್ ದೇವಾಡಿಗ, ಹಿಮಕರ್ ಸುವರ್ಣ, ಅನುಪಮ ಭಟ್ ತೋಕೂರು, ಸಾಮಜಿಕ ಕಾರ್ಯಕರ್ತ ಧರ್ಮನಾಂದ ಶೆಟ್ಟಿಗಾರ್, ಇಂದು ಸಂಘದ ಅಧ್ಯಕ್ಷರಾದ ಲತಾ ಡಿ ಭಟ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ರಿಯಾ ಹಾಗೂ ಆಡಳಿತ ಮಂಡಳಿ ಉಪಾಧ್ಯಕ್ಷರಾದ ಗೀತಾಂಜಲಿ ಸತೀಶ್ ಸದಸ್ಯರಾದ ಆಶಾ , ರಶ್ಮಿತ , ಜಯಶ್ರೀ ,ಚಿತ್ರಾ , ಇಂದಿರಾ , ಸಬಿತಾ ಮುಂತಾದವರು ಉಪಸ್ಥಿತರಿದ್ದರು. ಸ್ಥಳ ದಾನಿಗಳಾದ ದೇವೇಶ್ ಭಟ್ ಹಾಗೂ ದ. ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.
ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ತೋಕೂರು ಇದರ ಶಿಲಾನ್ಯಾಸ ಕಾರ್ಯಕ್ರಮ
RELATED ARTICLES