Monday, January 20, 2025
Homeಹಳೆಯಂಗಡಿಹಳೆಯಂಗಡಿ:ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ"ಭಜನಾ ಮಂಗಲೋತ್ಸವ" ದ ಪ್ರಯುಕ್ತ ಮಿಥುನ್ ರೈ ಅವರು ಭೇಟಿ

ಹಳೆಯಂಗಡಿ:ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ”ಭಜನಾ ಮಂಗಲೋತ್ಸವ” ದ ಪ್ರಯುಕ್ತ ಮಿಥುನ್ ರೈ ಅವರು ಭೇಟಿ

ಹಳೆಯಂಗಡಿಯ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ “ಭಜನಾ ಮಂಗಲೋತ್ಸವ”ದ ಪ್ರಯುಕ್ತ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಯುವ ನಾಯಕರಾದ ಶ್ರೀ ಮಿಥುನ್ ರೈ ಅವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು ಹಾಗೂ ಕೋ-ಆರ್ಡಿನೇಟರ್ ಶ್ರೀ ವಸಂತ್ ಬೆರ್ನಾರ್ಡ್ ಅವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular