Monday, January 13, 2025
Homeಕಾರ್ಕಳನಿಟ್ಟೆ ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವದ ಭಕ್ತಿಗೀತೆ ಬಿಡುಗಡೆ

ನಿಟ್ಟೆ ಶ್ರೀ ಕ್ಷೇತ್ರ ನೆಲ್ಲಿ ಬ್ರಹ್ಮಕಲಶೋತ್ಸವದ ಭಕ್ತಿಗೀತೆ ಬಿಡುಗಡೆ

ಪುತ್ತೂರು ಜಗದೀಶ್‌ ಆಚಾರ್ಯ ಗಾಯನದಲ್ಲಿ ಪಾವನ ಕ್ಷೇತ್ರ ಶ್ರೀ ನೆಲ್ಲಿ

ಶ್ರೀ ರಾಜರಾಜೇಶ್ವರಿ ಕ್ಷೇತ್ರ ಸದ್ಗುರು ಶ್ರೀ ನಿತ್ಯಾನಂದ ಮಂದಿರ ನೆಲ್ಲಿ ಅತ್ತೂರು, ನಿಟ್ಟೆ ಆದಿತ್ಯವಾರ ದಿನಾಂಕ 12 ಜನವರಿ 2025 ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಈ ಅದ್ಭುತ ಭಕ್ತಿ ಗೀತೆಯ ಬಿಡುಗಡೆ ನಡೆಯಲಿದ್ದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ವಿ ಸುನಿಲ್ ಕುಮಾರ್ರವರ ಉಪಸ್ಥಿತಿಯಲ್ಲಿ ನಡೆಯಲಿದೆ. ಪಾವನ ಕ್ಷೇತ್ರ ಶ್ರೀ ನೆಲ್ಲಿ ಭಕ್ತಿಗೀತೆ ಬಿಡುಗಡೆಯು ಪುತ್ತೂರು ಜಗದೀಶ್‌ ಆಚಾರ್ಯ ಗಾಯನದಲ್ಲಿ ಮೂಡಿ ಬಂದಿದೆ.

RELATED ARTICLES
- Advertisment -
Google search engine

Most Popular