ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ಮುಕ್ಕ, ಮಂಗಳೂರು ಇದರ 13ನೇ ಬ್ಯಾಚ್ BDS “ಆರಂಭ” ದ ಉದ್ಘಾಟನಾ ಸಮಾರಂಭವನ್ನು 07-11-2024 ರಂದು ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಡಾ ಸಿಎ ಎ ರಾಘವೇಂದ್ರ ರಾವ್ ಗೌರವಾನ್ವಿತ ಕುಲಪತಿ ಶ್ರೀನಿವಾಸ್ ವಿಶ್ವವಿದ್ಯಾಲಯ ಅಧ್ಯಕ್ಷರು, ಎ ಶಾಮ ರಾವ್ ಪ್ರತಿಷ್ಠಾನ, ಮಂಗಳೂರು ಇವರು ವಹಿಸಲಿದ್ದಾರೆ. ಸಭೆಯನ್ನುದ್ದೇಶಿಸಿ ಅವರು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿದ್ದಾರೆ. ಡೀನ್, ಪ್ರೊ.(ಡಾ.) ಕೆ ರೇಷ್ಮಾ ಪೈ ಅತಿಥಿಗಳನ್ನು ಸ್ವಾಗತಿಸಲಿದ್ದಾರೆ. ಪ್ರೊ.(ಡಾ.) ಹೇಮಂತ್ ಎಂ, ಮುಖ್ಯಸ್ಥರು, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಪೆಥಾಲಜಿ 1 ನೇ BDS ಪಠ್ಯಕ್ರಮದ ಸಂಕ್ಷಿಪ್ತ ಪರಿಚಯವನ್ನು ನೀಡುತ್ತಾರೆ..
ನ.7:ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್: 13ನೇ ಬ್ಯಾಚ್ BDS “ಆರಂಭ” ದ ಉದ್ಘಾಟನಾ ಸಮಾರಂಭ
RELATED ARTICLES