ಪೆರ್ಲ ಸವಿಹೃದಯ ಕವಿ ಮಿತ್ರರು ವೇದಿಕೆ ಪೆರ್ಲ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವ್ಯಂಗ್ಯ ಚಿತ್ರ ಕಲಾವಿದ ಸಾಹಿತಿ ವೆಂಕಟ್ ಭಟ್ ಎಡನೀರು ಅವರ “ನಗು” ಮನೆಯಲ್ಲಿ ನ. 16ರಂದು 2.30ರಿಂದ ನಗುವಿನಂಗಳದಲ್ಲಿ ಚಿಣ್ಣರ ಚಿತ್ತಾರ ಕಾರ್ಯಕ್ರಮ ಅಯೋಜಿಸಿದೆ ಎಂದು ವೇದಿಕೆ ಸಂಚಾಲಕ ಸುಭಾಷ್ ಪೆರ್ಲ ತಿಳಿಸಿದ್ದಾರೆ.
ನ. 16: ನಗುವಿನಂಗಳದಲ್ಲಿ ಚಿಣ್ಣರ ಚಿತ್ತಾರ
RELATED ARTICLES