Sunday, March 23, 2025
Homeಬಂಟ್ವಾಳಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡದಲ್ಲಿ ಫಲಪಂಚಾಮೃತ ಅಭಿಷೇಕ ಭಜನೆ ಅನ್ನದಾನ ರಂಗಪೂಜೆ...

ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡದಲ್ಲಿ ಫಲಪಂಚಾಮೃತ ಅಭಿಷೇಕ ಭಜನೆ ಅನ್ನದಾನ ರಂಗಪೂಜೆ ಸೇವೆ

ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಕಾರ್ತಿಕ ಸೋಮವಾರದ ಅಂಗವಾಗಿ ಶ್ರೀ ದೇವರಿಗೆ ಫಲಪಂಚಾಮೃತ ಅಭಿಷೇಕ ಭಜನೆ ಅನ್ನದಾನ ರಂಗಪೂಜೆ ಸೇವೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಬಾಲಕೃಷ್ಣ ಕುಲಾಲ್, ಚಂದ್ರಶೇಖರ್ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular