Monday, February 10, 2025
Homeಉಡುಪಿಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ವತಿಯಿಂದ ಪ್ರಭಾವ ಶೀಲ ರಾಮಾಯಣ ಹಾಗೂ ಭಜನಾಮೃತ

ಶ್ರೀ ಲಕ್ಶ್ಮೀ ವೆಂಕಟೇಶ ಕಲಾ ಸೇವಾ ಟ್ರಸ್ಟ್ ವತಿಯಿಂದ ಪ್ರಭಾವ ಶೀಲ ರಾಮಾಯಣ ಹಾಗೂ ಭಜನಾಮೃತ

ಉಡುಪಿ  ಶ್ರೀ  ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ  ಉಡುಪಿ, ಶ್ರೀ ಲಕ್ಶ್ಮೀ  ವೆಂಕಟೇಶ ಕಲಾ ಸೇವಾ ಟ್ರಸ್ಟ್  ವತಿಯಿಂದ  ಆಯೋಧ್ಯ ಶ್ರೀ ರಾಮ ಮಂದಿರದ ಪ್ರಥಮ  ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಜ .12  ಆದಿತ್ಯವಾರ ಸಂಜೆ  ಪ್ರಭಾವ ಶೀಲ  ರಾಮಾಯಣ  ಹಾಗೂ  ಭಜನಾಮೃತ ವನ್ನು ವಿದ್ವಾನ್ ಪಿ ಗುರುದಾಸ್ ಶೆಣೈ, ಕುಮಾರಿ ಮೇಧಾ ಭಟ್  ನೆಡೆಸಿಕೊಟ್ಟರು, ತಬಲಾ ದಲ್ಲಿ ಕಾರ್ತೀಕ ಕಾಮತ್  , ಶ್ರೀವತ್ಸ ಶರ್ಮಾ , ತಾಳ ದಲ್ಲಿ ಗುರುದತ್ತ ಕಾಮತ್, ಅಜೇಯ ಕಾಮತ್ ಸಹಕರಿಸಿದರು, ಕಲಾವಿದರನ್ನು ದೇವಳದ ವತಿಯಿಂದ ಗೌರವಿಸಲಾಯಿತು .

RELATED ARTICLES
- Advertisment -
Google search engine

Most Popular