Friday, May 16, 2025
Homeಉಡುಪಿಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ಉಡುಪಿ : ಶಿರೂರು ಶ್ರೀಗಳಿಂದ ಅಹ್ವಾನ ಪತ್ರಿಕೆ...

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡನಿಡಂಬೂರು ಬನ್ನಂಜೆ ಉಡುಪಿ : ಶಿರೂರು ಶ್ರೀಗಳಿಂದ ಅಹ್ವಾನ ಪತ್ರಿಕೆ ಬಿಡುಗಡೆ

ಉಡುಪಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ , ಮೂಡನಿಡಂಬೂರು  ಬನ್ನಂಜೆ ಉಡುಪಿ ಇದರ ರಜತ ಮಹೋತ್ಸವ ಸಮಾರಂಭ  4 ದಿನಗಳ ಕಾಲ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸೆಪ್ಟೆಂಬರ್ 07 2024 ರಿಂದ‌ 10 2024 ವರೆಗೆ ನೆಡೆಯಲಿದೆ, ಇದರ 25 ನೇ ವರ್ಷದ  ಆಹ್ವಾನ ಪತ್ರಿಕೆಯನ್ನು  ಶಿರೂರು ಮಠಾಧೀಶರಾದ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು , ಉಡುಪಿ  ಶಿರೂರು ಮಠದಲ್ಲಿ ಬುಧವಾರ ಸಂಜೆ  ಬಿಡುಗಡೆಗೊಳಿಸಿ ಶುಭ ಹಾರೈಸಿದರು. 

ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ಎಂ. ಪ್ರಭಾಕರ್ ಶೆಟ್ಟಿ , ಅಧ್ಯಕ್ಷರಾದ  ಯೋಗೀಶ್ ಭಂಡಾರಿ ಬನ್ನಂಜೆ , ಉಪಾಧ್ಯಕ್ಷರಾದ ಸುಧಾಕರ್ ಶೆಟ್ಟಿ , ಯೋಗೀಶ್ ಸುವರ್ಣ ಪ್ರಧಾನ ಕಾರ್ಯದರ್ಶಿ ಮನೋಹರ್ ಶಾಸ್ತ್ರಿ  ಕೋಶಾಧಿಕಾರಿ ಯು. ಸುಬ್ರಹ್ಮಣ್ಯ ರಾವ್ , ಜೊತೆ ಕಾರ್ಯದರ್ಶಿ ಸುನಿಲ್ ಶೆಟ್ಟಿ  , ಸಮಿತಿಯ ಸದಸ್ಯರಾದ ರಾಜಾ ಬನ್ನಂಜೆ , ಸತೀಶ್ ಭಂಡಾರಿ , ಮುಕೇಶ್ ಬನ್ನಂಜೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular