Saturday, February 15, 2025
Homeಉಡುಪಿಸಾಯಿ ಈಶ್ವರ್ ಗುರೂಜಿಯವರ 74ನೇ ದಿನದ ಪ್ರದಕ್ಷಿಣೆ

ಸಾಯಿ ಈಶ್ವರ್ ಗುರೂಜಿಯವರ 74ನೇ ದಿನದ ಪ್ರದಕ್ಷಿಣೆ

ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಹಾ ಸಂಕಲ್ಪದಂತೆ 108 ದಿನ 108 ಕ್ಷೇತ್ರ ಪ್ರದಕ್ಷಿಣೆಯ 74ನೇ ದಿನದ ಪ್ರದಕ್ಷಿಣೆಗೆ ದಿನಾಂಕ: 26-08-2024 ಮಂಗಳೂರಿನ ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೋಕ್ತೇಸರಾದ ಡಾ. ಕೆ ಸಿ .ನಾಯಕ್ ರವರಿಗೆ ಧರ್ಮ, ರಾಷ್ಟ್ರ, ಯೋಧರು ಹಾಗೂ ಅವರ ಕುಟುಂಬದ ರಕ್ಷಣೆ , ಗೋರಕ್ಷಣೆ, ಸನಾತನ ಧರ್ಮ ರಕ್ಷಣೆ ಮತ್ತು ಹಿಂದೂಗಳು ಮತಾಂತರವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಲ್ಲಿ ನಿತ್ಯ ಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮಾಡುವಂತೆ ಮನವಿ ಸಲ್ಲಿಸಿ ಬಿಲ್ವಾ ಪತ್ರೆಯ ಗಿಡ ನೀಡಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಟ್ರಸ್ಟಿ ಸುಗುಣ ನಾಯಕ್, ಟ್ರಸ್ಟಿ ಶ್ರೀ ಸಂಜೀತ್ ನಾಯಕ್, ಧಾರ್ಮಿಕ ಮುಖಂಡರಾದ ಶ್ರೀ ಮಾಧವ್ ಸುವರ್ಣ , ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ವನಿತ ಪ್ರಸಾದ್,ಆಡಳಿತ ಅಧಿಕಾರಿ ಶ್ರೀ ಆದೀಶ್
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಚ್ .ಕೆ ಪುರುಷೋತ್ತಮ್,ಶ್ರೀ ಕಿರಣ್ ಜೋಗಿ,ಶ್ರೀ ಧನರಾಜ್ ಶೆಟ್ಟಿ,
ನಿರ್ಮಲಾ ಚಂದ್ರಹಾಸ್ ದಂಪತಿಗಳು, ರಾಜೇಶ್, ಗೀತಾಂಜಲಿ ಎಮ್.ಸುವರ್ಣ , ವೀಣಾ ಎಸ್.ಶೆಟ್ಟಿ , ಶಿಲ್ಪಾ ಮಹೇಶ್ ಜತನ್ , ಶ್ರೀ ಸತೀಶ್ ದೇವಾಡಿಗ, ಶಶಾಂಕ್, ಅಂಕಿತ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular