Monday, February 10, 2025
HomeUncategorizedಸಜೀಪ ಮೂಡ: ರಂಗ ಪೂಜಾ ಸೇವೆ

ಸಜೀಪ ಮೂಡ: ರಂಗ ಪೂಜಾ ಸೇವೆ

ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಸೋಮವಾರದಲ್ಲಿ ಶ್ರೀ ಕ್ಷೇತ್ರದಲ್ಲಿ ರಂಗ ಪೂಜಾ ಸೇವೆ ಸಜೀಪ ಮಾಗಣೆ ತoತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಅರ್ಚಕ ನಾಗರಾಜ ಭಟ್ ಶ್ರೀನಿವಾಸ ಶಿವ ತಾಯ ಕೆ ಸದಾನಂದ ಶೆಟ್ಟಿ ಪ್ರಭಾಕರ ಶೆಟ್ಟಿ ರಮೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಜಯಪ್ರಕಾಶ್ ಬಾಲಕೃಷ್ಣ ಸುಧಾಕರ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular