Sunday, March 23, 2025
Homeಉಡುಪಿಸಜೀಪನಾಡು: ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆ

ಸಜೀಪನಾಡು: ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆ

ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪನಾಡು ಇಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವೃತ ಕಥಾ ಪೂಜೆ ಬುಧವಾರದಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು. ಅರ್ಚಕ ಗಣಪತಿ ಬಟ್ ಮುಳ್ಳುಂಜ ವೆಂಕಟೇಶ್ವರ ಭಟ್. ರಾಧಾಕೃಷ್ಣ ರಾಮಕೃಷ್ಣ ಭಟ. ಸುಧಾಕರ ಕೆ ಟಿ. ಕಿಶನ್ ಸೇನವ.ಯಶವಂತ ದೇರಾ ಜೆ ಗು ತ್ತು. ನಿತಿನ್ ಅರಸ. ರಾಮ. ಸುಭಾಷ್ ಶೆಟ್ಟಿ. ಪ್ರವೀಣ್ ಶೆಟ್ಟಿ. ಪ್ರವೀಣ್ ಆಳ್ವ. ಸೋಮನಾಥ ಬಂಡಾರಿ. ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular