Thursday, April 24, 2025
Homeಉಡುಪಿಇಂಜಿನಿಯರಿಂಗ್ ಪ್ರವೇಶದಲ್ಲಿ ಅಮೃತ ಭಾರತಿ ಕಾಲೇಜು ವಿದ್ಯಾರ್ಥಿಗಳ ಮಹತ್ವದ ಸಾಧನೆ

ಇಂಜಿನಿಯರಿಂಗ್ ಪ್ರವೇಶದಲ್ಲಿ ಅಮೃತ ಭಾರತಿ ಕಾಲೇಜು ವಿದ್ಯಾರ್ಥಿಗಳ ಮಹತ್ವದ ಸಾಧನೆ

ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್. ಟಿ .ಏ . ನಡೆಸಿದ ಜೆ.ಇ.ಇ. ಮೈನ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಆಶ್ಲೇಷ ಶೆಟ್ಟಿ 99.1001 ಹಾಗೂ ಅನನ್ಯ ಕಾಮತ್ 92.9740 ಪರ್ಸೆಂಟೈಲ್ ಪಡೆಯುವ ಮೂಲಕ ಸಾಧನೆ ಮಾಡಿರುತ್ತಾರೆ. ಇವರಿಗೆ ಆಡಳಿತ ಮಂಡಳಿ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ವೃಂದ ಅಭಿನಂದನೆ ಸಲ್ಲಿಸಿರುತ್ತಾರೆ.

RELATED ARTICLES
- Advertisment -
Google search engine

Most Popular