ಮೂಡುಬಿದಿರೆ: ಶಿರ್ತಾಡಿ ಬಿಲ್ಲವ ಸಂಘದ ೨೦೨೪-೨೫ ನೇ ಸಾಲಿನ ನೂತನಅಧ್ಯಕ್ಷರಾಗಿಕಂದಿರುದೇವಸ್ಥಾನದ ಆಡಳಿತ ಮೊಕ್ತೇಸ ಸೋಮನಾಥ ಶಾಂತಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಂಘದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಕುಶಲ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾಗಿ ಸುಗಂಧಿ ಸುವರ್ಣ ಹಾಗೂ ಕಾರ್ಯದರ್ಶಿಯಾಗಿ ನಳಿನಿ ರಮೇಶ್ ಆಯ್ಕೆಯಾಗಿದ್ದಾರೆ.
ಶಿರ್ತಾಡಿ ಬಿಲ್ಲವ ಸಂಘದ ಅಧ್ಯಕ್ಷರಾಗಿ ಸೋಮನಾಥ ಶಾಂತಿ
RELATED ARTICLES