ಶ್ರೀ ಜನಾರ್ದನ ಮತ್ತು ಶ್ರೀ ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಆಶ್ರಯದಲ್ಲಿ ಶ್ರೀಮತಿ ಮಾಯಾಕಾಮತ್ ಈಶ್ವರ ನಗರ ಮಣಿಪಾಲ ಇವರ ನೇತೃತ್ವದಲ್ಲಿ ಮನೆ ಮನೆ ಭಜನಾ ಶತ ಸಂಭ್ರಮವು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಇತ್ತೀಚಿಗೆ ಜರಗಿತು.ಶ್ರೀಮತಿ ಸುಗುಣ ಶೆಟ್ಟಿಯವರು ಎಕಕಾಲದಲ್ಲಿ ಭಜನೆ ಮತ್ತು ಕುಣಿತ ಭಜನೆಯ ಉದ್ಘಾಟನೆಯನ್ನು ನೇರವೇರಿಸಿದರು. ಸಭೆಯ ಸಭಾ ಅಧ್ಯಕ್ಷರು ಆಗಿ ಅಂಬಲಪಾಡಿಯ ಧರ್ಮದರ್ಶಿಗಳಾದ ಪೂಜ್ಯ
ಡಾ. ನಿ. ಬೀ ವಿಜಯ ಬಲ್ಲಾಳ್ ಇವರು ವಹಿಸಿಕೊಂಡ್ರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕರು ಯಶಪಾಲ್ ಸುವರ್ಣ, ಕಾಪು ಶಾಸಕರು ಶ್ರೀ ಸುರೇಶ್ ಶೆಟ್ಟಿ ಗುರ್ಮೆ, ಮೋಹನ್ ಭಟ್ ( ಅಧ್ಯಕ್ಷರು ಪರಿವರ್ತನಾ ಫೌಂಡೇಶನ್ ರಿ ಉಡುಪಿ ) ಶ್ರೀ ಶ್ರೀಕಾಂತ್ ನಾಯಕ್ (ಉಡುಪಿಬಿಜೆಪಿ ಜಿಲ್ಲಾ ಕಾರ್ಯಧರ್ಶಿ ), ಡಾ. ಗಣೇಶ್ ಗಂಗೊಳ್ಳಿ ( ಕನ್ನಡ ಜಾನಪದ ಪರಿಷತ್ ನ ಜಿಲ್ಲಾಧ್ಯಕ್ಷರು ), ಶ್ರೀ ಮಂಜುನಾಥ್ ಮಣಿಪಾಲ (ಈಶ್ವರ ನಗರ ವಾರ್ಡ್ ನ ನಗರ ಸಭಾ ಸದಸ್ಯರು ), ಶ್ರೀ ಸಹನಶೀಲ ಪೈ ( ಅಧ್ಯಕ್ಷರು ಜಿಲ್ಲಾ ವರ್ತಕರ ಸಂಘ ಉಡುಪಿ ), ಶ್ರೀಮತಿ ಸಹನಾ ಕಾಮತ್ ಕೆನರಾ ಬ್ಯಾಂಕ್ ಮಂಗಳೂರು ),:ಶ್ರೀಮತಿ ನೇತ್ರಾವತಿ ಉಡುಪಿ ( ಏಕತ್ವ ಭಜನಾ ಮಂಡಳಿಯ ಅಧ್ಯಕ್ಷರು ), ಶ್ರೀಮತಿ ಮೋಹಿನಿ ಭಟ್ ಮಂಜೇಶ್ವರ ( ಅಧ್ಯಕ್ಷರು :ಶ್ರೀ ಮಹಾಮಾಯಾ ಭಜನಾ ಮಾಡಲಿ ಈಶ್ವರ ನಗರ ಮಣಿಪಾಲ ) ಶ್ರೀಮತಿ ಸವಿತಾ ಶೆಟ್ಟಿ ಈಶ್ವರ ನಗರ ಮಣಿಪಾಲ, (ನಿರೂಪಣೆ )ಉಪಸ್ಥಿತರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀ ವಿನೋದ್ ಮಂಚಿ ( ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ) ನೇತ್ರಾವತಿ ಉಡುಪಿ (ಭಜನೆ )ಅಶ್ವಿನಿ ಪ್ರಗತಿ ನಗರ (ನೃತ್ಯ ಗುರು ), ಪ್ರೇಮಾ ಕಿಣಿ ಬಿಜಾಡಿ ( ಭಜನೆ ) ನಿತ್ಯಾನಂದ ನಾಯಕ್ (ಹಾರ್ಮೋನಿಯಂ ಕಲಾವಿದರು )ನಾಗರಾಜ ಕಾರ್ವಿ ( ತಬಲ ವಾದಕರು ) ಸನ್ಮಾನಿಸಲಾಯಿತು. ರಮ್ಯ ಮಲ್ಯ, ದೀಪಾ ಪೈ, ನಂದಿನಿ ಶೆಣೈ, ಶುಭಾ ಭಂಡಾರಕರ್,ವಿದ್ಯಾ. S. ನಾಯಕ್, ಪುಷ್ಪ ರಾಜನ್, ಗೀತಾ ವಿಠ್ಠಲ್ ಯುಕ್ತಾವತಿ,ಶಕುಂತಲಾ, ಆಶಾ, ಗಿರಿಜಾ, ಸುಮಿತ್ರಾ,ಅರುಣ, ಯಶೋದಾ, ಪ್ರಭಾ ರಾವ್, ವನಿತಾ ಸಾಮಂತ್,ಶ್ರೀಲತಾ,ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.