ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಕ್ಕ ಮೇಳ : ಯಶಸ್ವಿಯಾಗಿ 4ನೇ ವರ್ಷದ ತಿರುಗಾಟ ಮುಕ್ತಾಯ

0
210

ತೆಂಕು ತಿಟ್ಟು ಚಿಕ್ಕಮೇಳ ಗಳ ಒಕ್ಕೂಟದ ನಮ್ಮ ಶ್ರೀ ವಿಷ್ಣುಮೂರ್ತಿ ಕೃಪಾರ್ಷಿತ ಚಿಳ್ಕಮೇಳ ತಂಡದ ಯಶಸ್ವಿ 4 ನೇ ವರ್ಷದ ತಿರುಗಾಟವು ತಾರೀಕು 17/11/2024ನೇ ಆದಿತ್ಯವಾರ ದಂದು ಭಾಗವತ್ ಮೋಹನ್ ಕಲಂಬಾಡಿ, ರವಿರಾಜ್ ಜೈನ್, ಕಲಾವಿದರಾದ ಮಹೇಶ್ ಸಾಲಿಯಾನ್, ಪ್ರಕಾಶ್ ಪಂಜ, ವೈಶಾಕ್ ಆಚಾರ್ಯ, ಉಪಸ್ಥಿತರಿದ್ದು ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಮುಕ್ತಾಯ ಗೊಂಡಿದೆ.

LEAVE A REPLY

Please enter your comment!
Please enter your name here