Monday, February 10, 2025
Homeಸುರತ್ಕಲ್ಸುರತ್ಕಲ್ : ಕೇಶವ ಶಿಶುಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಮನೋಹರ ಶೆಟ್ಟಿ ಮತ್ತು ಜಯಕುಮಾರ್‌ ಅವರಿಗೆ...

ಸುರತ್ಕಲ್ : ಕೇಶವ ಶಿಶುಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಮನೋಹರ ಶೆಟ್ಟಿ ಮತ್ತು ಜಯಕುಮಾರ್‌ ಅವರಿಗೆ ಗೌರವ

ಸುರತ್ಕಲ್ : ಕಾಟಿಪಳ್ಳ ಜಾರಂದಾಯ ಕೇಶವ ಶಿಶುಮಂದಿರದ ನೂತನ ಕಟ್ಟಡ ರಚನೆಯ ಸಂಪೂರ್ಣ ಜವಾಬ್ದಾರಿ ನಿರ್ವಹಣೆ ಮಾಡಿರುವ ಕಟ್ಟಡ ಸಮಿತಿಯ ಅಧ್ಯಕ್ಷರಾದ ಮನೋಹರ ಶೆಟ್ಟಿ ಸೂರಿಂಜೆ ಮತ್ತು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಜಯಕುಮಾರ್ ಅವರನ್ನು ಇಂದು ಕಾಟಿಪಳ್ಳ ಕೇಶವ ಶಿಶುಮಂದಿರದ ಕಟ್ಟಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಭಿನಂದಿಸಲಾಯಿತು ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಹಿಂಧು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಸೂರಿಂಜೆ, ಹರೀಶ್,ವಾದಿರಾಜರಾವ್,ಅಶೋಕ್ ಕೃಷ್ಣಾಪುರ,ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular