Tuesday, March 18, 2025
Homeಮೂಡುಬಿದಿರೆಜೈನ ಮಠಕ್ಕೆ ಭೇಟಿ ನೀಡಿದ ಭಾರತ ಎಲೆಕ್ಷನ್ ಕಮಿಷನ ಹಿರಿಯ ಅಧಿಕಾರಿ ಸುರೇಶ್ ಜೈನ್

ಜೈನ ಮಠಕ್ಕೆ ಭೇಟಿ ನೀಡಿದ ಭಾರತ ಎಲೆಕ್ಷನ್ ಕಮಿಷನ ಹಿರಿಯ ಅಧಿಕಾರಿ ಸುರೇಶ್ ಜೈನ್

ಭಾರತ ಎಲೆಕ್ಷನ್ ಕಮಿಷನ ಹಿರಿಯ ಅಧಿಕಾರಿ ಸುರೇಶ್ ಜೈನ್ 05.04.24ರಂದು ಸಂಜೆ 4.00ಗಂಟೆ ಗೆ ಶ್ರೀ ಜೈನ್ ಮಠ ಮೂಡುಬಿದಿರೆಗೆ ಭೇಟಿ ನೀಡಿ ಕ್ಷೇತ್ರ ದರ್ಶನ ಮಾಡಿ ಪ.ಪೂ. ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ಸ್ವಾಮೀಜಿಗಳವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಮೂಡುಬಿದಿರೆ ತಹಶೀಲ್ದಾರ್, ಮಂಗಳೂರು ಅಸಿಸ್ಟೆಂಟ್ ಕಮಿಷನರ್ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular