ಸಜೀಪ ಮಾಗಣೆ ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂ ಪದವು ಶ್ರೀ ಕ್ಷೇತ್ರದಲ್ಲಿ ಶನಿವಾರದಂದು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲ ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಭೂತ ಮಾರಣ ಬಲಿ ಜರಗಿತು. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಬಟ್ ಮುಳ್ಳು oಜ ವೆಂಕಟೇಶ್ವರ ಭಟ್. ಜಿ ರಾಮಕೃಷ್ಣ ಭಟ್ ಬಿಜೆಂದಾರು ಗುತ್ತು ಶಿವರಾಮ ಭಂಡಾರಿ ದೇವದಾಸ ಶೆಟ್ಟಿ ಸಜಿಪ ಗುತ್ತು ಮಾಡದರು ಗುತ್ತು ಯಶೋಧರ ರೈ ಸಜೀಪ ಗುತ್ತು ಗಣೇಶ ಶೆಟ್ಟಿ ಪುಣ್ಕೆ ಮಜಲು ರವೀಂದ್ರನಾಥ ಭಂಡಾರಿ ಕೆ ರಾಧಾಕೃಷ್ಣ ಆಳ್ವ ಪ್ರವೀಣ್ ಆಳ್ವ ಸುಧಾಕರ ಕೆ ಟಿ ಕಿಶನ್ ಸೇನವ ಸುಧಾಕರ ಕೇಟಿ ವೆಂಕಟೇಶ ಪ್ರದೀಪ್ ಭಂಡಾರಿ ಸೋಮನಾಥ ಬಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಸಜೀಪ ಮಾಗಣೆ ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂ ಪದವು ಶ್ರೀ ಕ್ಷೇತ್ರದಲ್ಲಿ ಭೂತ ಮಾರಣ ಬಲಿ
RELATED ARTICLES